Random Video

Lok Sabha Elections 2019 : ಎಸ್ ಎಂ ಕೃಷ್ಣರನ್ನ ಭೇಟಿಯಾದ ಬಿಜೆಪಿ ನಾಯಕ ಆರ್ ಅಶೋಕ | Oneindia kannada

2019-03-11 511 Dailymotion

Karnataka BJP leader R.Ashok met the former union minister SM Krishna in Sadashivanagar residence and requested him for the campaign for 2019 Lok Sabha Elections.

ಮಾಜಿ ಮುಖ್ಯಮಂತ್ರಿ, ಬಿಜೆಪಿ ಹಿರಿಯ ನಾಯಕ ಎಸ್.ಎಂ.ಕೃಷ್ಣ ಅವರು ಲೋಕಸಭಾ ಚುನಾವಣೆಗೆ ಪ್ರಚಾರ ನಡೆಸಲಿದ್ದಾರೆ. ಏಪ್ರಿಲ್ 18 ಮತ್ತು 23ರಂದು ಎರಡು ಹಂತದಲ್ಲಿ ಕರ್ನಾಟಕದಲ್ಲಿ ಚುನಾವಣೆ ನಡೆಯಲಿದೆ. ಸೋಮವಾರ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ ಅವರು ಸದಾಶಿವನಗರದಲ್ಲಿರುವ ಎಸ್.ಎಂ.ಕೃಷ್ಣ ನಿವಾಸಕ್ಕೆ ಭೇಟಿ ನೀಡಿದ್ದರು.